24th August 2024
ಅಂಬೇಡ್ಕರ್ ಸಮುದಾಯ ಭವನದ ಸ್ವಚ್ಚತಾ ಕಾಪಾಡಲು ಮನವಿ
ದಿಟ್ಟ ಹೆಜ್ಜೆ ನ್ಯೂಸ್
ಕವಿತಾಳ: ಪಟ್ಟಣದ ಆರನೇ ವಾರ್ಡನಲ್ಲಿರುವ ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಭವನದ ಸುತ್ತ ಮುತ್ತಲೂ ಗಿಡ ಗಂಟೆಗಳ ಬೆಳೆದು ಅಸ್ವಚತೆಯಿಂದ ಕೂಡಿದೆ, ಇದಕ್ಕೆಪಟ್ಟಣ ಪಂಚಾಯತಯ ನಿರ್ಲಕ್ಷ್ಯಅಂಬೇಡ್ಕರ್ವೆ ಕಾರಣ ಎಂದು ಭೀಮ್ ಆರ್ಮಿ ಸಂಘಟನೆ ಕಾರ್ಯಕರ್ತರು ಆರೋಪಿಸಿದರು.
ಪಟ್ಟಣದ ಆರನೇ ವಾರ್ಡನಲ್ಲಿರು ಸಮುದಾಯ ಭವನವು ಸುಮಾರು ವರ್ಷಗಳಿಂದ ಪಾಳು ಬಿದ್ದಾಗ ಸ್ಥಿತಿಯಲ್ಲಿದೇ ಸಮುದಾಯ ಭವನಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಬೋರವೆಲ್ , ಭವನದ ಸುತ್ತ ಕಂಪೌಂಡ ಸುಸಜ್ಜಿತ ಗೇಟ್ ನ ವ್ಯವಸ್ಥೆ ಮಾಡುವಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಂದು ರೆಡ್ಡಿ ರಾಯನ ಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ಎರಡು ತಿಂಗಳ ಹಿಂದೆ ಇದೇ ರೀತಿ ಮನವಿ ಸಲ್ಲಿಸಿದ್ದವೇ ಆದರೆ ಯಾವುದೇ ರೀತಿಯ ಸೌಲಭ್ಯಗಳನ್ನು ಒದಗಿಸುವಲ್ಲಿ ಪಟ್ಟಣ ಪಂಚಾಯತ ಆಡಳಿತ ವಿಫಲವಾಗಿದೆ ಒಂದು ವೇಳೆ ಇದೇ ರೀತಿ ಮುಂದುವರೆದರೆ ಪಟ್ಟಣ ಪಂಚಾಯತಿ ಮುಂಬಾಗದಲ್ಲಿ ಅನಿರ್ದಿಷ್ಟವಾಧಿ ಧರಣಿ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷ ಆಜಾಪ್ಪ ಬುಳ್ಳಾಪೂರು, ಫಕೀರಪ್ಪ, ಅಮರೇಶ ಬುಳ್ಳಾಪೂರ, ವೀನೋದ ಶೇಖರಪ್ಪ ಸೋಮನಮರಡಿ, ತಿಮ್ಮಣ್ಣ , ರವಿ, ಅಶೋಕ ಮುಂತಾದವರು.
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ